ಕುಂದೂರು ಉಮೇಶಭಟ್ಟ, ಮೈಸೂರು
ರಾಜ್ಯದ ಐಎಫ್ಎಸ್ ಅಧಿಕಾರಿಗಳ ಬಡ್ತಿ ಸಮಸ್ಯೆ ಮತ್ತೊಮ್ಮೆ ತಲೆದೋರಿದೆ.
ಹಿರಿಯ ಅಧಿಕಾರಿಗಳು ತಮಗೆ ಸಿಗುವ ಮುಂಬಡ್ತಿಯನ್ನು ತಪ್ಪಿಸಿ ಕೊಂಡು ಈಗಿರುವ ಫಲವತ್ತಾದ ಹುದ್ದೆಯಲ್ಲೇ ಮುಂದುವರಿಯಲು ಬಡ್ತಿ ಪ್ರಕ್ರಿಯೆಯನ್ನೇ ಮುಂದೆ ಹಾಕುತ್ತಿದ್ದಾರೆ. ಇದರಿಂದಾಗಿ ಬಡ್ತಿ ಗಾಗಿ ವರ್ಷಗಳಿಂದ ಕಾದಿರುವ ಅರ್ಹ ಅಧಿಕಾರಿಗಳು ಅತ್ತ ಪ್ರಭಾವವೂ ಇಲ್ಲದೇ ಇತ್ತ ಹೊಸ ಹುದ್ದೆಯೂ ಇಲ್ಲದೇ ಪರಿತಪಿಸಬೇಕಾದ ಸ್ಥಿತಿ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಡಿಪಿಎಆರ್) ಐಎಫ್ಎಸ್ ಬಡ್ತಿ ಪ್ರಕ್ರಿಯೆಯನ್ನು ಮುಗಿಸಬೇಕಾಗಿತ್ತಾದರೂ ಕೆಲವೇ ಅಧಿಕಾರಿಗಳ ಒತ್ತಡಕ್ಕಾಗಿ ಒಂದು ವರ್ಷದಿಂದ ಬಡ್ತಿ ಪ್ರಕ್ರಿಯೆಯನ್ನೇ ಕೈಗೆತ್ತಿಕೊಂಡಿಲ್ಲ.
ರಾಜ್ಯದ ಐಎಫ್ಎಸ್ ಅಧಿಕಾರಿಗಳ ಬಡ್ತಿ ಸಮಸ್ಯೆ ಮತ್ತೊಮ್ಮೆ ತಲೆದೋರಿದೆ.
ಹಿರಿಯ ಅಧಿಕಾರಿಗಳು ತಮಗೆ ಸಿಗುವ ಮುಂಬಡ್ತಿಯನ್ನು ತಪ್ಪಿಸಿ ಕೊಂಡು ಈಗಿರುವ ಫಲವತ್ತಾದ ಹುದ್ದೆಯಲ್ಲೇ ಮುಂದುವರಿಯಲು ಬಡ್ತಿ ಪ್ರಕ್ರಿಯೆಯನ್ನೇ ಮುಂದೆ ಹಾಕುತ್ತಿದ್ದಾರೆ. ಇದರಿಂದಾಗಿ ಬಡ್ತಿ ಗಾಗಿ ವರ್ಷಗಳಿಂದ ಕಾದಿರುವ ಅರ್ಹ ಅಧಿಕಾರಿಗಳು ಅತ್ತ ಪ್ರಭಾವವೂ ಇಲ್ಲದೇ ಇತ್ತ ಹೊಸ ಹುದ್ದೆಯೂ ಇಲ್ಲದೇ ಪರಿತಪಿಸಬೇಕಾದ ಸ್ಥಿತಿ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಡಿಪಿಎಆರ್) ಐಎಫ್ಎಸ್ ಬಡ್ತಿ ಪ್ರಕ್ರಿಯೆಯನ್ನು ಮುಗಿಸಬೇಕಾಗಿತ್ತಾದರೂ ಕೆಲವೇ ಅಧಿಕಾರಿಗಳ ಒತ್ತಡಕ್ಕಾಗಿ ಒಂದು ವರ್ಷದಿಂದ ಬಡ್ತಿ ಪ್ರಕ್ರಿಯೆಯನ್ನೇ ಕೈಗೆತ್ತಿಕೊಂಡಿಲ್ಲ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ