ಅಪಹರಣ ವಿದ್ಯಾರ್ಥಿಗಳ ಬರ್ಬರ ಹತ್ಯೆ

ವಿಕ ಸುದ್ದಿಲೋಕ ಹುಣಸೂರು
ತಾಲೂಕಿನ ಪೊಲೀಸ್ ಇಲಾಖೆ ವೈಫಲ್ಯ ಹಾಗೂ ಅಧಿಕಾರಿ ಗಳ ವರ್ತನೆಯಿಂದ ಬೇಸತ್ತ ಶಾಸಕ ಎಚ್.ಪಿ.ಮಂಜುನಾಥ್ ತಮ್ಮ ಸ್ಥಾನಕ್ಕ ರಾಜಿನಾಮೆ ನೀಡಲು ಮುಂದಾದ ಘಟನೆ ಭಾನುವಾರ ನಡೆಯಿತು.
ರಾಜಿನಾಮೆ ಪತ್ರವನ್ನು ಸಿದ್ದಪಡಿಸಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ರವಾನಿಸಲೂ ಮಂಜುನಾಥ್ ಮುಂದಾಗಿದ್ದರು. ಶಾಸಕರು ರಾಜಿನಾಮೆ ನೀಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದ ಕಾರ್‍ಯಕರ್ತರು ನೂರಾರು ಸಂಖ್ಯೆಯಲ್ಲಿ ಅವರ ಕಾರ್ಖಾನೆ ಎದುರು ಜಮಾಯಿಸಿ, ಇಂಥ ನಿರ್ಧಾರವನ್ನು ಮಾತ್ರ ತೆಗೆದುಕೊಳ್ಳ ಬೇಡಿ  ಎಂದು ವಿನಂತಿಸಿಕೊಂಡರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ