ನಮ್ಮ ನರ್ಮ್

ಕುಂದೂರು ಉಮೇಶ ಭಟ್ಟ / ಚೀ.ಜ.ರಾಜೀವ ಮೈಸೂರು
ಮೈಸೂರಿನ ಅಭಿವೃದ್ಧಿಗೆ ಹೆದ್ದಾರಿಯಾಗಲಿ ಎನ್ನೋ ದೂರದೃಷ್ಟಿಯಿಂದ ಆರಂಭಿಸಿದ ಹೊರವರ್ತುಲ ರಸ್ತೆ ಕಾಮಗಾರಿ ಈಗ ಯಾರ್‍ಯಾರದೋ ಕೈಗೆ ಸಿಲುಕಿದೆ.
ಮೈಸೂರು ವ್ಯಾಪ್ತಿಯನ್ನು ವಿಸ್ತರಿಸಿ, ಎಲ್ಲಾ ಬಡಾವಣೆಗಳಿಗೂ ಸುಲಭ ಸಂಪರ್ಕವಾಗಬೇಕು. ಸಂಚಾರ ಒತ್ತಡ ತಗ್ಗಿಸಿ ಪಾರಂಪರಿಕ ನಗರಿಯ ಹಿರಿಮೆಯನ್ನು ಎತ್ತಿಹಿಡಿಯಲು ವರ್ತುಲ ರಸ್ತೆಯೂ ಕಾರಣವಾಗಬೇಕು ಎನ್ನುವ ಸದುದ್ದೇಶದಿಂದ ಆರಂಭಗೊಂಡ ಹೊರವರ್ತುಲ ರಸ್ತೆ ಹಳ್ಳ ಹಿಡಿಯುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ