ಅಬ್ಬಾ ! ಅರ್ಧ ಲಕ್ಷ ಅರ್ಜಿ

ಚೀ.ಜ.ರಾಜೀವ ಮೈಸೂರು
ಎಲ್ಲವೂ ಆರಂಕಿಗಳ ಗಡಿ ಸಮೀಪಿಸುತ್ತಿರುವ ಯುಜಿಸಿ ಪರಿಷ್ಕೃತ ಶ್ರೇಣಿಯ ಸಂಬಳದ ಆಕರ್ಷಣೆ. ರಾಜ್ಯದ ಅರ್ಧ ಲಕ್ಷಕ್ಕೂ ಹೆಚ್ಚು ಸ್ನಾತಕೋತ್ತರ ಪದವೀಧರರು ಈಗ ಕಾಲೇಜುಗಳಲ್ಲಿ ಅಧ್ಯಾಪಕರಾಗಲು ತುದಿಗಾಲಲ್ಲಿ ನಿಂತಿದ್ದಾರೆ !
ಕರ್ನಾಟಕದಲ್ಲಿ ಉಪನ್ಯಾಸಕರಾಗ ಬಯಸುವವರಿಗೆ ಮೈಸೂರು ವಿಶ್ವವಿದ್ಯಾನಿಲಯ ನಡೆಸಲು ಉದ್ದೇಶಿಸಿರುವ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕರ್ನಾಟಕ ಸ್ಟೇಟ್ ಎಲಿಜಿಬಿಲಿಟಿ ಟೆಸ್ಟ್ , ಕೆ -ಸೆಟ್) ಎದುರಿಸಲು ಅರ್ಜಿ ಹಾಕಿರು ವವರ ಸಂಖ್ಯೆ ಬರೋಬ್ಬರಿ ೫೦ ಸಾವಿರದ ಗಡಿ ದಾಟಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ