ಪಿ.ಓಂಕಾರ್ ಮೈಸೂರು
ನಿರ್ದೇಶಕರಾಗಿದ್ದ ಲಿಂಗದೇವರು ಹಳೆಮನೆ `ನಿರ್ಗಮನ'ದ ನಂತರ `ರಂಗಾಯಣ' ದೊಳಗಿನ ತಳಮಳ ಪೂರಿತ ಕುತೂಹಲ ಮತ್ತೆ ಅನಾವರಣಗೊಂಡಿದೆ.
ವಾದ-ವಿವಾದಗ್ರಸ್ತವಾಗಿದ್ದ ಸಂಸ್ಥೆಯ ಚುಕ್ಕಾಣಿ ಹಿಡಿದು, ಸರಿದಾರಿಗೆ ತರುವ ಪ್ರಯತ್ನ ದಲ್ಲಿದ್ದ ಹಳೆಮನೆ, ಕಲಾವಿದರು ಬೇಸಿಗೆ ರಜೆಯಲ್ಲಿದ್ದಾಗ ಬದುಕಿನ ರಂಗಕ್ಕೆ ಕಾಯಂ ರಜೆ' ಹಾಕಿ ತೆರಳಿದರು. ಸಾರಥಿಯನ್ನು ಬೀಳ್ಕೊಟ್ಟ ಕಲಾವಿದರು ಮೊನ್ನೆ ರಜೆ ಮುಗಿಸಿ ಕರ್ತವ್ಯಕ್ಕೆ ಮರಳಿದ್ದಾರೆ. ಜತೆಗೇ,`ನಿರ್ದೇಶಕರು ಯಾರು' ಎಂಬ ಕುತೂಹಲವೂ ಮರಳಿದೆ.
ನಿರ್ದೇಶಕರಾಗಿದ್ದ ಲಿಂಗದೇವರು ಹಳೆಮನೆ `ನಿರ್ಗಮನ'ದ ನಂತರ `ರಂಗಾಯಣ' ದೊಳಗಿನ ತಳಮಳ ಪೂರಿತ ಕುತೂಹಲ ಮತ್ತೆ ಅನಾವರಣಗೊಂಡಿದೆ.
ವಾದ-ವಿವಾದಗ್ರಸ್ತವಾಗಿದ್ದ ಸಂಸ್ಥೆಯ ಚುಕ್ಕಾಣಿ ಹಿಡಿದು, ಸರಿದಾರಿಗೆ ತರುವ ಪ್ರಯತ್ನ ದಲ್ಲಿದ್ದ ಹಳೆಮನೆ, ಕಲಾವಿದರು ಬೇಸಿಗೆ ರಜೆಯಲ್ಲಿದ್ದಾಗ ಬದುಕಿನ ರಂಗಕ್ಕೆ ಕಾಯಂ ರಜೆ' ಹಾಕಿ ತೆರಳಿದರು. ಸಾರಥಿಯನ್ನು ಬೀಳ್ಕೊಟ್ಟ ಕಲಾವಿದರು ಮೊನ್ನೆ ರಜೆ ಮುಗಿಸಿ ಕರ್ತವ್ಯಕ್ಕೆ ಮರಳಿದ್ದಾರೆ. ಜತೆಗೇ,`ನಿರ್ದೇಶಕರು ಯಾರು' ಎಂಬ ಕುತೂಹಲವೂ ಮರಳಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ