ಕುಂದೂರು ಉಮೇಶಭಟ್ಟ, ಮೈಸೂರು
ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿ ಬಳಿ ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ಮಾಡಿಕೊಂಡ ಅರಿಕೆ ಈಡೇರಿದಂತಿದೆ.
ಮುಖ್ಯಮಂತ್ರಿ ಸ್ಥಾನದ ಜತೆಗೆ ತಮಿಳುನಾಡು-ಕರ್ನಾಟಕ ಸ್ನೇಹ ಹಾಗೂ ಬಾಂಧವ್ಯ ವೃದ್ಧಿಯಾಗಲಿ ಎನ್ನುವುದು ಅವರ ಕೋರಿಕೆಯಾಗಿತ್ತು. ಅದರಂತೆ ಅವರಿಗೆ ಕಳೆದ ತಿಂಗಳೇ ಮುಖ್ಯ ಮಂತ್ರಿ ಗಾದಿ ಸಿಕ್ಕಾಗಿದೆ. ಎರಡನೆಯದಾಗಿ ಉಭಯ ರಾಜ್ಯಗಳ ಸಂಕಟಕ್ಕೆ ಕಾರಣಳಾಗುವ ಕಾವೇರಿ ಈ ಬಾರಿ ಒಲಿಯುವ ಸೂಚನೆ ನೀಡಿದ್ದಾಳೆ. ಕೆಲ ದಿನಗಳ ಹಿಂದೆಯಷ್ಟೇ ಜಯಲಲಿತಾ ಕಾವೇರಿ ಕ್ಯಾತೆ ತೆಗೆಯುವ ಸೂಚನೆ ಸಿಕ್ಕಾಗಲೇ ಪ್ರಕೃತಿ ಇದನ್ನು ತಣ್ಣಾಗಾಗಿಸಿದೆ.
ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿ ಬಳಿ ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ಮಾಡಿಕೊಂಡ ಅರಿಕೆ ಈಡೇರಿದಂತಿದೆ.
ಮುಖ್ಯಮಂತ್ರಿ ಸ್ಥಾನದ ಜತೆಗೆ ತಮಿಳುನಾಡು-ಕರ್ನಾಟಕ ಸ್ನೇಹ ಹಾಗೂ ಬಾಂಧವ್ಯ ವೃದ್ಧಿಯಾಗಲಿ ಎನ್ನುವುದು ಅವರ ಕೋರಿಕೆಯಾಗಿತ್ತು. ಅದರಂತೆ ಅವರಿಗೆ ಕಳೆದ ತಿಂಗಳೇ ಮುಖ್ಯ ಮಂತ್ರಿ ಗಾದಿ ಸಿಕ್ಕಾಗಿದೆ. ಎರಡನೆಯದಾಗಿ ಉಭಯ ರಾಜ್ಯಗಳ ಸಂಕಟಕ್ಕೆ ಕಾರಣಳಾಗುವ ಕಾವೇರಿ ಈ ಬಾರಿ ಒಲಿಯುವ ಸೂಚನೆ ನೀಡಿದ್ದಾಳೆ. ಕೆಲ ದಿನಗಳ ಹಿಂದೆಯಷ್ಟೇ ಜಯಲಲಿತಾ ಕಾವೇರಿ ಕ್ಯಾತೆ ತೆಗೆಯುವ ಸೂಚನೆ ಸಿಕ್ಕಾಗಲೇ ಪ್ರಕೃತಿ ಇದನ್ನು ತಣ್ಣಾಗಾಗಿಸಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ