* ಮೈಸೂರು ನಗರ
`ಅನ್ಯ ಕಾರ್ಯನಿಮಿತ್ತ' ಸದಾ ಬ್ಯುಸಿಯಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಿಬ್ಬಂದಿಗೆ ಕೊನೆಗೂ ಕಡಿವಾಣ ಬಿದ್ದಿದೆ.
ತಮಗೆ ಬೇಕಾದಾಗ ಕಚೇರಿಗೆ ಬರುತ್ತಿದ್ದ ಬಹುತೇಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಈಗ ಬಯೋ ಮೆಟ್ರಿಕ್ ಹಾಜರಿ ಕಡ್ಡಾಯ. ಇದರಿಂದ ಸಿಬ್ಬಂದಿಯಲ್ಲಿ ಶಿಸ್ತು ತರುವ ಮೊದಲ ಹೆಜ್ಜೆಯಾಗಿ ನೂತನ ಆಯುಕ್ತ ಡಾ. ಚಂದ್ರಶೇಖರ ಬೆಟ್ಟಸೂರಮಠ ತಮ್ಮದೇ ಹೆಬ್ಬೆರಳ ದಾಖಲೆ ನೀಡಿ ಕಚೇರಿ ಪ್ರವೇಶಿಸುವ ಬಯೋಮೆಟ್ರಿಕ್ ಪದ್ಧತಿ ಜಾರಿ ಗೊಳಿಸಿದ್ದಾರೆ.
`ಅನ್ಯ ಕಾರ್ಯನಿಮಿತ್ತ' ಸದಾ ಬ್ಯುಸಿಯಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಿಬ್ಬಂದಿಗೆ ಕೊನೆಗೂ ಕಡಿವಾಣ ಬಿದ್ದಿದೆ.
ತಮಗೆ ಬೇಕಾದಾಗ ಕಚೇರಿಗೆ ಬರುತ್ತಿದ್ದ ಬಹುತೇಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಈಗ ಬಯೋ ಮೆಟ್ರಿಕ್ ಹಾಜರಿ ಕಡ್ಡಾಯ. ಇದರಿಂದ ಸಿಬ್ಬಂದಿಯಲ್ಲಿ ಶಿಸ್ತು ತರುವ ಮೊದಲ ಹೆಜ್ಜೆಯಾಗಿ ನೂತನ ಆಯುಕ್ತ ಡಾ. ಚಂದ್ರಶೇಖರ ಬೆಟ್ಟಸೂರಮಠ ತಮ್ಮದೇ ಹೆಬ್ಬೆರಳ ದಾಖಲೆ ನೀಡಿ ಕಚೇರಿ ಪ್ರವೇಶಿಸುವ ಬಯೋಮೆಟ್ರಿಕ್ ಪದ್ಧತಿ ಜಾರಿ ಗೊಳಿಸಿದ್ದಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ