ಬಸ್ಸು ಸದ್ಯದ ಸಂಚಾರ ಸಮಸ್ಯೆಗೆ ಪರಿಹಾರ !?

ವಾಹನ ದಟ್ಟಣೆ, ಇಂಧನ ಉಳಿತಾಯ, ಪರಿಸರ ರಕ್ಷಣೆಯ ಸದುದ್ದೇಶ ಹೊತ್ತ `ಬಸ್ ದಿನ'ದ ವಿನೂತನ ಆಚರಣೆ ಉತ್ತಮವಾದರೂ ಪ್ರಯಾಣಿಕರಿಗೆ ಸೇವಾ, ಸೌಲಭ್ಯದಲ್ಲಿ ಆಗುತ್ತಿರುವ ತೊಂದರೆಗಳನ್ನು ಮೊದಲು ತೊಡೆದು ಹಾಕಬೇಕೆಂಬುದು ಒಟ್ಟಾರೆ ಜನಾಭಿಪ್ರಾಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ