ಬೆಳೆಯುತ್ತಿರುವ ನಗರಕ್ಕೆ ಸಾಮೂಹಿಕ ಸಾರಿಗೆ ವ್ಯವಸ್ಥೆ ಯಾವಾಗಲೂ ಪೂರಕ. ವ್ಯತ್ಯಾಸ ಆರಂಭವಾಗುವುದು ಅಲ್ಲಿನ ಲಭ್ಯ ಸಂಪನ್ಮೂಲ ಮತ್ತು ಬೇಡಿಕೆಯ ನಡುವಿನ ಅಂತರ ಆ ವ್ಯವಸ್ಥೆಯ ಯಶಸ್ಸನ್ನು ನಿರ್ಧರಿಸಬಲ್ಲದು. ಬಸ್ ದಿನ ಬೆಂಗಳೂರಿನಲ್ಲಿ ಯಶಸ್ವಿಯಾಗಿದೆ ಎಂಬುದು ಸಾರಿಗೆ ಸಂಸ್ಥೆಯ ಅಭಿಮತ. ಆದರೆ ಅಲ್ಲಿದ್ದಷ್ಟೇ ಸಂಪನ್ಮೂಲ ಮೈಸೂರಿನಲ್ಲಿದೆಯೇ ಎಂಬುದು ನಾಗರಿಕರ ಪ್ರಶ್ನೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ