* ಪಿ.ಓಂಕಾರ್ ಮೈಸೂರು
ನಿಮ್ಮ ಇಂದಿನ ಸಂಭ್ರಮ,ಖುಷಿ ಅರ್ಥಪೂರ್ಣವಾಗಿ ಕೊನರಿ, ಅರಳಿ, ಗಿಡವಾಗಿ, ಮರವಾಗಿ ನೂರ್ಕಾಲ ನೆರಳಾಗಿ ಇರಬೇಕೆಂದರೆ ಅದಕ್ಕೆ ಇಲ್ಲೊಂದು ವನ ಆವರಣ ಸೃಷ್ಟಿಯಾಗಿದೆ. ಹುಟ್ಟುಹಬ್ಬ,ವಿವಾಹ-ವಾರ್ಷಿ ಕೋತ್ಸವ ಸೇರಿ ಯಾವುದೇ ಸಂತಸದ ಕ್ಷಣಕ್ಕೆ, ಸ್ನೇಹದ ನೆನಪಿಗೆ,ಪರಿಸರದ ಉಳಿವಿಗೆ ಅಥವಾ ವಿನಾಕಾರಣ ೧ಸಾವಿರ ರೂ.ಗಳನ್ನು ದೇಣಿಗೆ ರೂಪದಲ್ಲಿ ನೀಡಿದರೆ ಅದು `ನೆನೆ ಬನ'ದ ಕಂಪಿಗೆ-ತಂಪಿಗೆ-ಇಂಪಿಗೆ ನೆರವಾಗುತ್ತದೆ.
ಅಂದಹಾಗೆ,ಏನಿದು `ನೆನೆ ಬನ'?: ಗಾಂಧಿ ಪ್ರಣೀತ ಸರ್ವೋದಯ ಚಿಂತನೆಯ ನೆಲೆಯಲ್ಲಿ ಐದು ದಶಕಗಳ ಹಿಂದೆ ಆರಂಭವಾಗಿ,ಈಗ ಸುವರ್ಣ ಸಂಭ್ರಮದಲ್ಲಿರುವ ಮಂಡ್ಯ ಜಿಲ್ಲೆ ಮೇಲುಕೋಟೆಯ `ಜನಪದ ಸೇವಾ ಟ್ರಸ್ಟ್' ರೂಪಿಸಿರುವ ಹೊಸ ಪರಿಕಲ್ಪನೆ.
ನಿಮ್ಮ ಇಂದಿನ ಸಂಭ್ರಮ,ಖುಷಿ ಅರ್ಥಪೂರ್ಣವಾಗಿ ಕೊನರಿ, ಅರಳಿ, ಗಿಡವಾಗಿ, ಮರವಾಗಿ ನೂರ್ಕಾಲ ನೆರಳಾಗಿ ಇರಬೇಕೆಂದರೆ ಅದಕ್ಕೆ ಇಲ್ಲೊಂದು ವನ ಆವರಣ ಸೃಷ್ಟಿಯಾಗಿದೆ. ಹುಟ್ಟುಹಬ್ಬ,ವಿವಾಹ-ವಾರ್ಷಿ ಕೋತ್ಸವ ಸೇರಿ ಯಾವುದೇ ಸಂತಸದ ಕ್ಷಣಕ್ಕೆ, ಸ್ನೇಹದ ನೆನಪಿಗೆ,ಪರಿಸರದ ಉಳಿವಿಗೆ ಅಥವಾ ವಿನಾಕಾರಣ ೧ಸಾವಿರ ರೂ.ಗಳನ್ನು ದೇಣಿಗೆ ರೂಪದಲ್ಲಿ ನೀಡಿದರೆ ಅದು `ನೆನೆ ಬನ'ದ ಕಂಪಿಗೆ-ತಂಪಿಗೆ-ಇಂಪಿಗೆ ನೆರವಾಗುತ್ತದೆ.
ಅಂದಹಾಗೆ,ಏನಿದು `ನೆನೆ ಬನ'?: ಗಾಂಧಿ ಪ್ರಣೀತ ಸರ್ವೋದಯ ಚಿಂತನೆಯ ನೆಲೆಯಲ್ಲಿ ಐದು ದಶಕಗಳ ಹಿಂದೆ ಆರಂಭವಾಗಿ,ಈಗ ಸುವರ್ಣ ಸಂಭ್ರಮದಲ್ಲಿರುವ ಮಂಡ್ಯ ಜಿಲ್ಲೆ ಮೇಲುಕೋಟೆಯ `ಜನಪದ ಸೇವಾ ಟ್ರಸ್ಟ್' ರೂಪಿಸಿರುವ ಹೊಸ ಪರಿಕಲ್ಪನೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ