ಶತಮಾನ ದಾಟಿದೆ ವಿದ್ಯಾರ್ಥಿನಿಲಯ ಸೇವೆ

ಶತಮಾನ ದಾಟಿದೆ ವಿದ್ಯಾರ್ಥಿನಿಲಯ ಸೇವೆ
* ಶ್ರೀನಿವಾಸ್ ಸೌತನಹಳ್ಳಿ
ಅರಮನಗಳ ನಗರಿ ಮೈಸೂರಿನಲ್ಲಿ ಮಾತ್ರ ಆಗ ಹೆಚ್ಚಿನ ವಿದ್ಯಾಭ್ಯಾಸಕ್ಕೆ  ಅವಕಾಶವಿದ್ದ  ಕಾಲ. ಅನೇಕ  ಕಡೆಗಳಿಂದ  ಸರಸ್ವತಿಯನ್ನರಸಿ ವಿದ್ಯಾರ್ಥಿ ಗಳ ಸಮೂಹ ?ರುತ್ತಿದ್ದ ಕಾಲ. ಅವರಲ್ಲಿ  ಹೆಚ್ಚಿನವರು ಬಡವರು. ಊಟ ವಸತಿಗೆ ಅನುಕೂಲವಿಲ್ಲದವರು. ಆದರೂ ವಿದ್ಯಾಕಾಂಕ್ಷಿಗಳು. ಅನೇಕರ ಮನೆಗಳಲ್ಲಿ ವಾರಾನ್ನದ  ಸೌಕರ್ಯವಿತ್ತು. ಆದರೆ ವಸತಿ ಸೌಕರ್ಯ ವಿರಲಿಲ್ಲ. ಈ ಸನ್ನಿವೇಶದಲ್ಲಿ  ಸೇವೆಯೇ ಪರಮ ಗುರಿ ಎಂದು ನಂಬಿದ್ದವರು ಶತಮಾನದ ಹಿಂದೆಯೇ ವಿದ್ಯಾರ್ಥಿನಿಲಯಗಳನ್ನು ತೆರೆದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ