‘ವಿಜಯ ಕರ್ನಾಟಕ ಓದಿ ಬಹುಮಾನ ಗೆಲ್ಲಿ’ ಮುಕ್ತಾಯ...

ಇದು ನಿತ್ಯ ಹೊಸತನವನ್ನು ಬಯಸುವ ಪತ್ರಿಕೆಯ ಮತ್ತೊಂದು ಪ್ರಯತ್ನವಾಗಿತ್ತು. ಎರಡು ವಾರಗಳ ಕಾಲ ‘ವಿಜಯ ಕರ್ನಾಟಕ ಓದಿ ವಿಜೇತರಾಗಿ’ ಸ್ಪರ್ಧೆಗೆ ಓದುಗರ ಬೆಂಬಲ ಅಭೂತಪೂರ್ವವಾಗಿ ವ್ಯಕ್ತವಾಯಿತು. ನಿತ್ಯವು ಸಾವಿರಾರು ಎಸ್‌ಎಂಎಸ್‌ಗಳು ಸೀಮಿತ ಅವಧಿಯಲ್ಲೇ ನಮ್ಮನ್ನು ಮುಟ್ಟಿದವು.
ಯಾವುದೇ ಹೊಸ ಪ್ರಯತ್ನಕ್ಕೆ ಓದುಗರು ಪ್ರತಿ ಕ್ರಿಯಿಸುತ್ತಾರೆ ಮತ್ತು ಪ್ರೋತ್ಸಾಹಿಸುತ್ತಾರೆ ಎನ್ನುವು ದಕ್ಕೆ ನಮ್ಮ ಈ ಸ್ಪರ್ಧೆಗೆ ವ್ಯಕ್ತವಾದ ಪ್ರತಿಕ್ರಿಯೆಯೇ ಸಾಕ್ಷಿ. ಪತ್ರಿಕೆಯ ಯಾವುದೋ ಒಂದು ಪ್ರಶ್ನೆಗೆ ಉತ್ತರಿಸುವ ಸ್ಪರ್ಧೆ ಇತ್ತಾದರೂ ಅದರ ಮೌಲ್ಯವರ್ಧನೆ ಗೋಸ್ಕರ ನಾವು ನೆನಪಿಸಿಕೊಂಡದ್ದು ನಮ್ಮ ಭವ್ಯ ಪರಂಪರೆಯನ್ನು. ಪಾರಂಪರಿಕ ನಗರವಾದ ಮೈಸೂರಿಗೆ ಪರಂಪರೆಯ ಕಳಶ ಸಂಭ್ರಮವನ್ನು ಹಾಗೂ ಪ್ರತಿಷ್ಠೆಯನ್ನು ತಂದುಕೊಟ್ಟಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ