ಪ್ರಾಣ ಒತ್ತೆಯಿಟ್ಟು ಜಲಾಶಯವನ್ನೇ ಈಜಿದ !

ವಿಕ ಸುದ್ದಿಲೋಕ ಶ್ರೀರಂಗಪಟ್ಟಣ
ಸೋರುತ್ತಿದ್ದ ಮನೆ ಮಾಳಿಗೆ ದುರಸ್ತಿಗೆ ಪ್ರಾಣವನ್ನೇ ಒತ್ತೆಯಿಟ್ಟ.
ಈತನ ಸಾಹಸ ವ್ಯರ್ಥವಾಗಲಿಲ್ಲ. ಕೆಆರ್‌ಎಸ್‌ಗೆ ಜಿಗಿದು ಸಾಹಸ ಮೆರೆದ ಆತನ ಬೆನ್ನು ತಟ್ಟಿದ ಗ್ರಾಮಸ್ಥರು ಮನೆ ದುರಸ್ಥಿಗೆ ೧೫ ಸಾವಿರ ರೂ. ನೆರವು ನೀಡುವ ವಾಗ್ದಾನವಿತ್ತಿ ದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಹಳೆಉಂಡವಾಡಿಯ ರವಿ(೩೨) ಆ ಸಾಹಸಿ ಯುವಕ. ತುಂಬಿ ತುಳುಕುತ್ತಿರುವ ಕೆಆರ್‌ಎಸ್ ಜಲಾಶಯದಲ್ಲಿ ಈಜಿಕೊಂಡು ಒಂದು ದಡದಿಂದ ಮತ್ತೊಂದು ದಡವನ್ನು ೩ ಗಂಟೆ ೧೮ ನಿಮಿಷದಲ್ಲಿ  ತಲುಪಿದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ