*ಆರ್.ಕೃಷ್ಣ ಮೈಸೂರು
ರೈತರ ಖುಷ್ಕಿ ಭೂಮಿ ಫಲವತ್ತತೆ ಹೆಚ್ಚಿಸುವ `ಭೂ ಚೇತನ' ಯೋಜನೆ ಮೈಸೂರು ಭಾಗದಲ್ಲಿ ಈ ಮುಂಗಾರಿನಿಂದ ಜಾರಿಗೊಳ್ಳಲಿದೆ.
ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆ ಸೇರಿದಂತೆ ಎಲ್ಲ ಜಿಲ್ಲೆಯಲ್ಲೂ ರೈತರ ಜೀವನ, ಆರ್ಥಿಕ ಮಟ್ಟ ಸುಧಾರಣೆಗೆ ಈ ಯೋಜನೆ. ನಾಲ್ಕು ವರ್ಷದಲ್ಲಿ ಖುಷ್ಕಿ ಜಮೀನಿನಲ್ಲಿ ಉತ್ತಮ ತಾಂತ್ರಿಕತೆ ಅಳವಡಿಸಿ ಬೆಳೆಗಳ ಇಳುವರಿ ಮಟ್ಟವನ್ನು ಕನಿಷ್ಠ ಶೇ.೨೦ರಷ್ಟಾದರೂ ಹೆಚ್ಚಿಸಬೇಕೆನ್ನುವುದು ಯೋಜನೆಯ ಗುರಿ. ಹೈದರಾಬಾದ್ನ ಇಕ್ರಿಸ್ಯಾಟ್ ಸಂಸ್ಥೆ, ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ವಿ ವಿ ಗಳ ಸಹಯೋಗದಲ್ಲಿ ಕೃಷಿ ಇಲಾಖೆ ಅನುಷ್ಠಾನದ ಹೊಣೆ ಹೊತ್ತಿದೆ.
ರೈತರ ಖುಷ್ಕಿ ಭೂಮಿ ಫಲವತ್ತತೆ ಹೆಚ್ಚಿಸುವ `ಭೂ ಚೇತನ' ಯೋಜನೆ ಮೈಸೂರು ಭಾಗದಲ್ಲಿ ಈ ಮುಂಗಾರಿನಿಂದ ಜಾರಿಗೊಳ್ಳಲಿದೆ.
ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆ ಸೇರಿದಂತೆ ಎಲ್ಲ ಜಿಲ್ಲೆಯಲ್ಲೂ ರೈತರ ಜೀವನ, ಆರ್ಥಿಕ ಮಟ್ಟ ಸುಧಾರಣೆಗೆ ಈ ಯೋಜನೆ. ನಾಲ್ಕು ವರ್ಷದಲ್ಲಿ ಖುಷ್ಕಿ ಜಮೀನಿನಲ್ಲಿ ಉತ್ತಮ ತಾಂತ್ರಿಕತೆ ಅಳವಡಿಸಿ ಬೆಳೆಗಳ ಇಳುವರಿ ಮಟ್ಟವನ್ನು ಕನಿಷ್ಠ ಶೇ.೨೦ರಷ್ಟಾದರೂ ಹೆಚ್ಚಿಸಬೇಕೆನ್ನುವುದು ಯೋಜನೆಯ ಗುರಿ. ಹೈದರಾಬಾದ್ನ ಇಕ್ರಿಸ್ಯಾಟ್ ಸಂಸ್ಥೆ, ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ವಿ ವಿ ಗಳ ಸಹಯೋಗದಲ್ಲಿ ಕೃಷಿ ಇಲಾಖೆ ಅನುಷ್ಠಾನದ ಹೊಣೆ ಹೊತ್ತಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ