ಮೃಗಾಲಯ ಸಂಘಟನೆಗೆ ಹತ್ತೊಂಬತ್ತರ ಹರಯ

ಜೆ.ಶಿವಣ್ಣ ಮೈಸೂರು
ಮೈಸೂರಿನ ಮೃಗಾಲಯಕ್ಕೆ ನೀವು ಭೇಟಿ ನೀಡಿ ದ್ದರೆ ಕೆಲವರು ಪ್ರಾಣಿಗಳನ್ನು ಕೆರಳಿಸುವುದು, ಕಿರಿಕಿರಿ ಹುಟ್ಟಿಸುವುದನ್ನು ಕಂಡಿರಬಹುದು. ಮೃಗಾಲಯ ಸಿಬ್ಬಂದಿ ಈ ಬಗ್ಗೆ ಎಚ್ಚರಿಕೆ ನೀಡಿದರೂ ಇಂತಹ ಕೀಟಲೆ ನಡೆಯುತ್ತಲೇ ಇರುತ್ತದೆ. ಇಂಥವಕ್ಕೆ ಬ್ರೇಕ್ ಹಾಕಲು ಹಾಗೂ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸಲು ಮೃಗಾಲಯ ಸಿಬ್ಬಂದಿ ರೂಪಿಸಿದ್ದೇ ಮೃಗಾಲಯ ಶಿಕ್ಷಣ-`ಯುವ ಸಂಘ ಟನೆ` (ಯೂತ್ ಕ್ಲಬ್). ಈ ಕಾರ್ಯ ಕ್ರಮಕ್ಕೆ ಇದೀಗ ೧೯ ವರ್ಷಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ