ಜೆ.ಶಿವಣ್ಣ ಮೈಸೂರು
ನಗರದಲ್ಲಿ ಆಟೋರಿಕ್ಷಾ ಕಿರಿಕಿರಿ ಮತ್ತೆ ಶುರುವಾಗಿದೆ.
ಮೀಟರ್ ಹಾಕದೆ ಹೆಚ್ಚು ಹಣ ಕೇಳುವುದು, ಮೀಟರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ `ತಿದ್ದಿ' ಕೊಳ್ಳುವುದು (ಟ್ಯಾಂಪರಿಂಗ್), ಪ್ರಶ್ನಿಸಿದರೆ ಜಗಳಕ್ಕೆ ನಿಲ್ಲುವ ಪ್ರಕರಣಗಳು ಹೆಚ್ಚುತ್ತಿವೆ.
ಇಂಥದ್ದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ,ಕಾನೂನು ಮಾಪನಶಾಸ್ತ್ರ ಇಲಾಖೆ ಅನೇಕ ಬಿಗಿಕ್ರಮ ಕೈಗೊಂಡರೂ ಪ್ರಯೋಜನವಾಗಿಲ್ಲ. ಒಂದಿಷ್ಟು ಕಾಲ ಪಾಲನೆ,ಮತ್ತೆ ಹಳೆ ಚಾಳಿ ಶುರು.
ನಗರದಲ್ಲಿ ಆಟೋರಿಕ್ಷಾ ಕಿರಿಕಿರಿ ಮತ್ತೆ ಶುರುವಾಗಿದೆ.
ಮೀಟರ್ ಹಾಕದೆ ಹೆಚ್ಚು ಹಣ ಕೇಳುವುದು, ಮೀಟರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ `ತಿದ್ದಿ' ಕೊಳ್ಳುವುದು (ಟ್ಯಾಂಪರಿಂಗ್), ಪ್ರಶ್ನಿಸಿದರೆ ಜಗಳಕ್ಕೆ ನಿಲ್ಲುವ ಪ್ರಕರಣಗಳು ಹೆಚ್ಚುತ್ತಿವೆ.
ಇಂಥದ್ದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ,ಕಾನೂನು ಮಾಪನಶಾಸ್ತ್ರ ಇಲಾಖೆ ಅನೇಕ ಬಿಗಿಕ್ರಮ ಕೈಗೊಂಡರೂ ಪ್ರಯೋಜನವಾಗಿಲ್ಲ. ಒಂದಿಷ್ಟು ಕಾಲ ಪಾಲನೆ,ಮತ್ತೆ ಹಳೆ ಚಾಳಿ ಶುರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ