ಕೂಡ್ಲಿ ಗುರುರಾಜ ಮೈಸೂರು
ಅದು ಕೇಂದ್ರ ಸರಕಾರದ ಯೋಜನೆ. ಅನುಷ್ಠಾನದ ಹೊಣೆ ರಾಜ್ಯ ಸರಕಾರದ್ದು. ಅದರಲ್ಲೂ ಮುಖ್ಯವಾಗಿ ಸ್ಥಳೀಯ ಸಂಸ್ಥೆ ಗಳದ್ದು. ಆದರೆ, ದುರಂತ ಎಂದರೆ ಕೇಂದ್ರ ಅನುದಾನ ನೀಡಿದರೂ ಯೋಜನೆ ಜಾರಿ ವೇಗ ಪಡೆದುಕೊಳ್ಳದಿದ್ದರೆ ಏನಾಗುತ್ತದೆ ಎಂಬುದಕ್ಕೆ ಮೈಸೂರಿನಲ್ಲಿ ನಡೆದಿರುವ ಜೆಎನ್-ನರ್ಮ್ ಯೋಜನೆ ಒಂದು ನಿದರ್ಶನ.
ಜವಾಹರ ಲಾಲ್ ನೆಹರು ರಾಷ್ಟ್ರೀಯ ನಗರ ಪುನರುಜ್ಜೀವನ ಯೋಜನೆ ಸಂಕ್ಷಿಪ್ತ ನಾಮವೇ ಜೆಎನ್- ನರ್ಮ್. ಯೋಜನೆಗೆ ಕೇಂದ್ರ ಸರಕಾರದಿಂದ ಹಣ ಬಂದಿದೆ. ಇದು ಅನುದಾನ. ಸಾಲ ಅಲ್ಲ. ನಿಗದಿತ ಅವಧಿಯೊಳಗೆ ಯೋಜನೆ ಕಂಪ್ಲೀಟ್ ಆಗಬೇಕು. ಇಲ್ಲದಿದ್ದರೆ ದುಡ್ಡು ವಾಪಸ್ ಹೋಗುತ್ತದೆ. ಪರಿಸ್ಥಿತಿ ಹೀಗಿರುವಾಗ ಮೈಸೂರಿನಲ್ಲಿ ಈ ಯೋಜನೆ ಅನುಷ್ಠಾನ ಹೇಗೆ ನಡೆದಿದೆ?
ಅದು ಕೇಂದ್ರ ಸರಕಾರದ ಯೋಜನೆ. ಅನುಷ್ಠಾನದ ಹೊಣೆ ರಾಜ್ಯ ಸರಕಾರದ್ದು. ಅದರಲ್ಲೂ ಮುಖ್ಯವಾಗಿ ಸ್ಥಳೀಯ ಸಂಸ್ಥೆ ಗಳದ್ದು. ಆದರೆ, ದುರಂತ ಎಂದರೆ ಕೇಂದ್ರ ಅನುದಾನ ನೀಡಿದರೂ ಯೋಜನೆ ಜಾರಿ ವೇಗ ಪಡೆದುಕೊಳ್ಳದಿದ್ದರೆ ಏನಾಗುತ್ತದೆ ಎಂಬುದಕ್ಕೆ ಮೈಸೂರಿನಲ್ಲಿ ನಡೆದಿರುವ ಜೆಎನ್-ನರ್ಮ್ ಯೋಜನೆ ಒಂದು ನಿದರ್ಶನ.
ಜವಾಹರ ಲಾಲ್ ನೆಹರು ರಾಷ್ಟ್ರೀಯ ನಗರ ಪುನರುಜ್ಜೀವನ ಯೋಜನೆ ಸಂಕ್ಷಿಪ್ತ ನಾಮವೇ ಜೆಎನ್- ನರ್ಮ್. ಯೋಜನೆಗೆ ಕೇಂದ್ರ ಸರಕಾರದಿಂದ ಹಣ ಬಂದಿದೆ. ಇದು ಅನುದಾನ. ಸಾಲ ಅಲ್ಲ. ನಿಗದಿತ ಅವಧಿಯೊಳಗೆ ಯೋಜನೆ ಕಂಪ್ಲೀಟ್ ಆಗಬೇಕು. ಇಲ್ಲದಿದ್ದರೆ ದುಡ್ಡು ವಾಪಸ್ ಹೋಗುತ್ತದೆ. ಪರಿಸ್ಥಿತಿ ಹೀಗಿರುವಾಗ ಮೈಸೂರಿನಲ್ಲಿ ಈ ಯೋಜನೆ ಅನುಷ್ಠಾನ ಹೇಗೆ ನಡೆದಿದೆ?
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ