ನಿಗೂಢ ಕಾಯಿಲೆಗೆ ಬಾಲ್ಯವೇ ನಿರ್ನಾಮ

*ಜಿ.ಎನ್. ರವೀಶ್‌ಗೌಡ ಶ್ರೀರಂಗಪಟ್ಟಣ
ಆತನ ವಯಸ್ಸಿನ್ನೂ ೧೪. ಎಲ್ಲ ಮಕ್ಕಳಂತೆ ಆಟವಾಡಬೇಕೆಂಬ ಬಯಕೆ ಈತನಿಗೂ ಇದೆ. ಆದರೆ, ಅದಕ್ಕೆ ಆತನ ಕೈ, ಕಾಲು ಸ್ಪಂದಿಸುತ್ತಿಲ್ಲ. ದೇಹ ನಿಸ್ತೇಜಗೊಂಡಿದೆ. ಊಟ, ಶೌಚಕ್ಕೂ ಪೋಷಕರನ್ನು ಅವಲಂಬಿಸಬೇಕಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿಯ ಸೋಮಶೇಖರ್ ಅವರ ಪುತ್ರ ನವೀನ್‌ಕುಮಾರ್‌ನ  ಕರುಣಾಜನಕ ಸ್ಥಿತಿಯಿದು. ಎಲ್ಲರಂತೆ ಬದುಕಬೇಕಾದ ಈತ ಮೂರು ವರ್ಷಗಳಿಂದ ನಿಗೂಢ ಕಾಯಿಲೆಗೆ ತುತ್ತಾಗಿ ನರಕಯಾತನೆ ಅನುಭವಿಸುತ್ತಿದ್ದಾನೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ