ಕುಂದೂರು ಉಮೇಶಭಟ್ಟ ಮೈಸೂರು
ರಕ್ತದಾನ ಹಾಗೂ ನೇತ್ರದಾನದ ಬಳಿಕ ಮೈಸೂರಿನಲ್ಲಿ ದೇಹದಾನಿಗಳ ಬಳಗ ಸದ್ದಿಲ್ಲದೇ ಹೆಚ್ಚತೊಡಗಿದೆ. ಜೆಎಸ್ಎಸ್ ದೇಹದಾನ ಸಂಸ್ಥೆ ೧೫ ವರ್ಷದಿಂದ ಇಂಥದೊಂದು ಮಾನವೀಯ ನೆಲೆಯ, ವೈಜ್ಞಾನಿಕ ಸಂಶೋಧನೆಗೆ ಸಹಕರಿಸುವ ಸೇವೆಯಲ್ಲಿ ತೊಡಗಿಸಿಕೊಳ್ಳಲು ಜನತೆಯನ್ನು ಪ್ರೇರೇಪಿಸುತ್ತಿದ್ದು ಅದು ನಿರೀಕ್ಷೆ ಮೀರಿದ ಫಲ ನೀಡುತ್ತಿದೆ.
ಒಂದು ಕಾಲಕ್ಕೆ ದೇಹಕ್ಕಾಗಿ ಹುಡುಕಾಡುವ ಸ್ಥಿತಿಯಿತ್ತು. ಈಗ ಜನರೇ ಸ್ವಯಂ ಸ್ಫೂರ್ತಿಯಿಂದ ಇದಕ್ಕೆ ಮುಂದೆ ಬರುತ್ತಿದ್ದಾರೆ. ಇದುವರೆಗೂ ಜೆಎಸ್ಎಸ್ ದೇಹ ದಾನ ಸಂಸ್ಥೆಯಲ್ಲಿ ೧೦೪೫ ಮಂದಿ ತಮ್ಮ ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಇದರಲ್ಲಿ ೧೦೭ ದೇಹಗಳ ಹಸ್ತಾಂತರವಾಗಿವೆ.
ರಕ್ತದಾನ ಹಾಗೂ ನೇತ್ರದಾನದ ಬಳಿಕ ಮೈಸೂರಿನಲ್ಲಿ ದೇಹದಾನಿಗಳ ಬಳಗ ಸದ್ದಿಲ್ಲದೇ ಹೆಚ್ಚತೊಡಗಿದೆ. ಜೆಎಸ್ಎಸ್ ದೇಹದಾನ ಸಂಸ್ಥೆ ೧೫ ವರ್ಷದಿಂದ ಇಂಥದೊಂದು ಮಾನವೀಯ ನೆಲೆಯ, ವೈಜ್ಞಾನಿಕ ಸಂಶೋಧನೆಗೆ ಸಹಕರಿಸುವ ಸೇವೆಯಲ್ಲಿ ತೊಡಗಿಸಿಕೊಳ್ಳಲು ಜನತೆಯನ್ನು ಪ್ರೇರೇಪಿಸುತ್ತಿದ್ದು ಅದು ನಿರೀಕ್ಷೆ ಮೀರಿದ ಫಲ ನೀಡುತ್ತಿದೆ.
ಒಂದು ಕಾಲಕ್ಕೆ ದೇಹಕ್ಕಾಗಿ ಹುಡುಕಾಡುವ ಸ್ಥಿತಿಯಿತ್ತು. ಈಗ ಜನರೇ ಸ್ವಯಂ ಸ್ಫೂರ್ತಿಯಿಂದ ಇದಕ್ಕೆ ಮುಂದೆ ಬರುತ್ತಿದ್ದಾರೆ. ಇದುವರೆಗೂ ಜೆಎಸ್ಎಸ್ ದೇಹ ದಾನ ಸಂಸ್ಥೆಯಲ್ಲಿ ೧೦೪೫ ಮಂದಿ ತಮ್ಮ ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಇದರಲ್ಲಿ ೧೦೭ ದೇಹಗಳ ಹಸ್ತಾಂತರವಾಗಿವೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ