ಯಡ್ಡಿಗಲ್ಲ, ಬಿಜೆಪಿಗೆ ಮತ

*ಕುಂದೂರು ಉಮೇಶಭಟ್ಟ, ಮೈಸೂರು
ವಿಪ್ ಜಾರಿ ಮಾಡಿದರೆ ಯಡಿಯೂರಪ್ಪ ಅವರ ಪರವಾಗಿಯೇ ಮತಹಾಕುತ್ತೇನೆ, ಅದು ಪಕ್ಷದ ಕಾರಣಕ್ಕೆ ಮಾತ್ರ. ವಿಧಾನ ಸೌಧದ ಒಳಗೆ ನಾನು ಬಿಜೆಪಿ, ಹೊರಗೆ ಅವರೊಂದಿಗೆ ಇರುವುದಿಲ್ಲ, ಮೈಸೂರಿನಲ್ಲಿ ಪ್ರತಿಭಟನೆಯಲ್ಲೂ ಪಾಲ್ಗೊಳ್ಳುವುದಿಲ್ಲ....
ಇದು ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿಯಿಂದ ನಾಲ್ಕು ಬಾರಿ ಆಯ್ಕೆಯಾಗಿ ಬಂಡೆದ್ದಿರುವ ಶಾಸಕ ಎಚ್.ಎಸ್.ಶಂಕರಲಿಂಗೇಗೌಡ ಅವರ ಖಚಿತ ನುಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ