*ಕುಂದೂರು ಉಮೇಶಭಟ್ಟ, ಮೈಸೂರು
ಇದು ಬೆಂಗಳೂರು ಹಾಗೂ ಮೈಸೂರಿನ ಟೆಕ್ಕಿಗಳಿಗೆ ಹಳ್ಳಿ ಲೈಫಿನ ಅನುಭವ. ಬಿಡುವಿನ ವೇಳೆಯಲ್ಲಿ ಗ್ರಾಮೀಣ ಮಕ್ಕಳ ಜ್ಞಾನದ ಹರವು ವಿಸ್ತರಿಸುವ ವಿಭಿನ್ನ ಸೇವೆ...
ಪ್ರಮುಖ ಸಾಫ್ಟ್ವೇರ್ ಕಂಪನಿಗಳಲ್ಲಿ ಲಕ್ಷ ಲಕ್ಷ ಸಂಬಳ ಪಡೆಯುವ ಎಂಜಿನಿ ಯರ್ಗಳಿಗೆ ವಾರಾಂತ್ಯವನ್ನು ಹಳ್ಳಿ ಮಕ್ಕಳೊಂದಿಗೆ ಕಳೆಯುವ ಮೂಲಕ ಸಮಾಜಕ್ಕೆ ಮಾದರಿ ಕೆಲಸದಲ್ಲಿ ನಿರತ ರಾಗಿದ್ದಾರೆ. ತಮ್ಮ ವೇತನದ ಸಣ್ಣ ಭಾಗ ವನ್ನು ಸಮಾಜಕ್ಕಾಗಿಯೇ ಬಳಸುವ ದೊಡ್ಡತನವನ್ನು ಎಂಜಿನಿಯರ್ಗಳು ತೋರಿದ್ದಾರೆ. ನಾಲ್ಕು ವರ್ಷದ ಹಿಂದೆ ಆರಂಭಗೊಂಡ ಆಶಾಯೇ ಫೌಂಡೇಷನ್ ಮೂಲಕ ೭೫ಕ್ಕೂ ಹೆಚ್ಚು ಟೆಕ್ಕಿಗಳು ಬೆಂಗಳೂರು ಹಾಗೂ ಮೈಸೂರು ಜಿಲ್ಲೆಯಲ್ಲಿ ಮಕ್ಕಳ ಮೂಲಕ ಸೇವೆ ಮಾಡಿದ್ದಾರೆ.
ಇದು ಬೆಂಗಳೂರು ಹಾಗೂ ಮೈಸೂರಿನ ಟೆಕ್ಕಿಗಳಿಗೆ ಹಳ್ಳಿ ಲೈಫಿನ ಅನುಭವ. ಬಿಡುವಿನ ವೇಳೆಯಲ್ಲಿ ಗ್ರಾಮೀಣ ಮಕ್ಕಳ ಜ್ಞಾನದ ಹರವು ವಿಸ್ತರಿಸುವ ವಿಭಿನ್ನ ಸೇವೆ...
ಪ್ರಮುಖ ಸಾಫ್ಟ್ವೇರ್ ಕಂಪನಿಗಳಲ್ಲಿ ಲಕ್ಷ ಲಕ್ಷ ಸಂಬಳ ಪಡೆಯುವ ಎಂಜಿನಿ ಯರ್ಗಳಿಗೆ ವಾರಾಂತ್ಯವನ್ನು ಹಳ್ಳಿ ಮಕ್ಕಳೊಂದಿಗೆ ಕಳೆಯುವ ಮೂಲಕ ಸಮಾಜಕ್ಕೆ ಮಾದರಿ ಕೆಲಸದಲ್ಲಿ ನಿರತ ರಾಗಿದ್ದಾರೆ. ತಮ್ಮ ವೇತನದ ಸಣ್ಣ ಭಾಗ ವನ್ನು ಸಮಾಜಕ್ಕಾಗಿಯೇ ಬಳಸುವ ದೊಡ್ಡತನವನ್ನು ಎಂಜಿನಿಯರ್ಗಳು ತೋರಿದ್ದಾರೆ. ನಾಲ್ಕು ವರ್ಷದ ಹಿಂದೆ ಆರಂಭಗೊಂಡ ಆಶಾಯೇ ಫೌಂಡೇಷನ್ ಮೂಲಕ ೭೫ಕ್ಕೂ ಹೆಚ್ಚು ಟೆಕ್ಕಿಗಳು ಬೆಂಗಳೂರು ಹಾಗೂ ಮೈಸೂರು ಜಿಲ್ಲೆಯಲ್ಲಿ ಮಕ್ಕಳ ಮೂಲಕ ಸೇವೆ ಮಾಡಿದ್ದಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ