ಕಳಂಕಿತರು ರಾಜೀನಾಮೆ ಕೊಡಲಿ, ನಷ್ಟ ವಸೂಲಿಯಾಗಲಿ

ಗಣಿ ವರದಿ ಹಿನ್ನೆಲೆಯಲ್ಲಿ  ಮುಖ್ಯಮಂತ್ರಿ ಹಾಗೂ ಇತರ ಕಳಂಕಿತ ಸಚಿವರು ರಾಜೀನಾಮೆ ನೀಡಬೇಕು. ಎಲ್ಲ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ದಂಡ ಸಹಿತ ವಸೂಲಿ ಮಾಡಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ. ಬುಧವಾರ ರಾತ್ರಿ ವಿಜಯ ಕರ್ನಾಟಕ ಮಾತನಾಡಿಸಿದಾಗ ಕೆಲ ಗಣ್ಯರು ನೀಡಿದ ಪ್ರತಿಕ್ರಿಯೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ