ವಿಕ ವಿಶೇಷ ಮೈಸೂರು
`ವೃತ್ತಿಪರತೆಯಲ್ಲಿ ಹೆಗ್ಗಳಿಕೆ ಸಾಧಿಸಿದರಷ್ಟೆ ಹೆಚ್ಚು ಮನ್ನಣೆ' ಎಂಬ ಸ್ಪರ್ಧಾತ್ಮಕ ಜಗತ್ತಿನ ಸತ್ಯ ರಂಗಾಯಣ ವನ್ನು ಒಳಗೊಳ್ಳುವ ಕಾಲ ಸನ್ನಿಹಿತ.
ಶಿವಮೊಗ್ಗ ರಂಗಾಯಣದ `ಸ್ವರೂಪ' ರಚನಾ ಸಮಿತಿ ನೀಡಿದ ಶಿಫಾರಸನ್ನು ರಾಜ್ಯ ಸರಕಾರ ಒಪ್ಪಿದರೆ, ಭವಿಷ್ಯದಲ್ಲಿ ನಾಟಕವೊಂದರ `ತಯಾರಿ'ಗೆ ದೊರೆ ಯುವ ನೆರವು ಸಹಾಯಧನದ ರೂಪದಲ್ಲಿರಲಿದೆ. ಮಾತ್ರವಲ್ಲ, ಈ ಪ್ರಯೋಗದ `ಗಳಿಕೆ' ಮುಂದಿನ ನಾಟಕ ತಯಾರಿಯ ಸಹಾಯಧನವನ್ನು ನಿರ್ಧರಿಸಲಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ