ಮನೆಯೊಂದು ಮೂರು ಬಾಗಿಲು

ವಿಕ  ವಿಶೇಷ ಮೈಸೂರು
`ರಂಗಾಯಣ' ಮೂರಾಗಲಿದೆ.ಮೈಸೂರು,ಧಾರವಾಡ ಮತ್ತು ಈಗ ಜನಿಸುತ್ತಿರುವ  ಶಿವಮೊಗ್ಗದ ರಂಗಾಯಣಗಳು `ಸ್ವತಂತ್ರ' ಕಾರ್‍ಯನಿರ್ವಹಣೆಯ ಜತೆಗೆ  ಪ್ರತ್ಯೇಕ ನಿರ್ದೇಶಕರನ್ನು ಹೊಂದಲಿವೆ. ಆದರೆ,`ರಂಗ ಸಮಾಜ'ದ ಏಕ ಸೂತ್ರ,ಪರಿಸ್ಪರ ಪೂರಕ ರಂಗ ಚಟುವಟಿಕೆ ಜಾರಿಯಲ್ಲಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ