`ಸ್ವಾಮಿ ಸೊತ್ತು ಕುಲ ನಾಶ' ನಂಬಿಕೆಯೇ ಸಂಪತ್ತಿಗೆ ಶ್ರೀರಕ್ಷೆ

ಈಚನೂರು ಕುಮಾರ್ ಮೈಸೂರು
`ಸ್ವಾಮಿ ಸೊತ್ತು ಕುಲ ನಾಶ' ಎಂಬ ಪ್ರಬಲ ನಂಬಿಕೆಯೇ ತಿರುವನಂತಪುರದ ಶ್ರೀ ಪದ್ಮನಾಭಸ್ವಾಮಿ ದೇವಾಲಯಕ್ಕೆ ಸೇರಿದ ಪ್ರಾಚೀನ ಸಂಪತ್ತು ರಕ್ಷಣೆಗೆ ಶ್ರೀರಕ್ಷೆಯಾಗಿದೆ.
ಅಭೂತಪೂರ್ವ ಸಂಪತ್ತಿನ ರಕ್ಷಣೆ ಮಾಡಿಕೊಂಡು ಬಂದ ರಾಜಮನೆತನದವರ ಮನೋಧರ್ಮ ಎಂಥದ್ದು ಎಂಬುದು ಇಂದಿನ ಅಚ್ಚರಿಯೂ ಆಗಿದೆ. ತಂತಮ್ಮ ಕಷ್ಟ ನಷ್ಟಗಳಿಗೆ ಅಥವಾ ದುಂದುಗಾರಿಕೆಗೆ ಎಂದೂ ಬಳಕೆ ಮಾಡದ ಈ ಕುಟುಂಬ ಸಂರಕ್ಷಿಸಿದ್ದು ಯಾವ ಬಲದಿಂದ ಎಂಬ ಪ್ರಶ್ನೆ ಹುಟ್ಟುವುದು ಸಹಜ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ