ವಿಕ ಸುದ್ದಿಲೋಕ ಮೈಸೂರು
ಬಹುನಿರೀಕ್ಷೆಯ `ರಾಜಪಥ' ಈ ದಸರೆಗೂ ಸಿದ್ಧವಾಗುವ ಲಕ್ಷಣಗಳಿಲ್ಲ.
`ಈ ದಸರೆ ಹೊತ್ತಿಗೆ ರಾಜಮಾರ್ಗ ಸಿದ್ಧವಾಗಲಿದೆ' -ಹೀಗೆಂದು ಹೇಳಿ ವರ್ಷ ಕಳೆದಿದೆ. ಕಳೆದ ವರ್ಷ ಹಾಗೆಂದು ಹೇಳಿದಾಗ ದಸರೆ ಸಿದ್ಧತೆಗಳು ನಡೆದಿದ್ದವು. ಜಂಬೂ ಸವಾರಿಗೆ ಇನ್ನೂ ೨-೩ ತಿಂಗಳು ಕಾಲಾವಕಾಶ ವಿದ್ದುದ್ದರಿಂದ ರಾಜಪಥ ಆಗಬಹು ದೆಂದು ನಿರೀಕ್ಷಿಸಲಾಗಿತ್ತಾದರೂ ಆಗಲೇ ಇಲ್ಲ. ಈಗ ಮತ್ತೊಂದು ದಸರೆ ಆಗಮಿಸುತ್ತಿದ್ದರೂ ಪೂರ್ಣವಾಗುವಂತೆ ಕಾಣುತ್ತಿಲ್ಲ. ಮುಖ್ಯಮಂತ್ರಿಗಳ ೧೦೦ ಕೋಟಿ ರೂ. ವಿಶೇಷ ಅನುದಾನದಡಿ `ರಾಜಪಥ' ಕಾಮಗಾರಿ ರಾಜಮಾರ್ಗದ ಬನ್ನಿ ಮಂಟಪದ ತುದಿಯಲ್ಲಿ ಹುರುಪಿನಿಂದ ಆರಂಭಗೊಂಡರೂ ಅದೇ ವೇಗದಲ್ಲಿ ಮುಂದುವರಿಯಲಿಲ್ಲ. ಫಲವಾಗಿ ರಾಜಮಾರ್ಗದ ಭಗ್ನಾವಶೇಷಗಳಂತೆ ಅರ್ಧಕ್ಕೆ ನಿಂತಿವೆ.
ಬಹುನಿರೀಕ್ಷೆಯ `ರಾಜಪಥ' ಈ ದಸರೆಗೂ ಸಿದ್ಧವಾಗುವ ಲಕ್ಷಣಗಳಿಲ್ಲ.
`ಈ ದಸರೆ ಹೊತ್ತಿಗೆ ರಾಜಮಾರ್ಗ ಸಿದ್ಧವಾಗಲಿದೆ' -ಹೀಗೆಂದು ಹೇಳಿ ವರ್ಷ ಕಳೆದಿದೆ. ಕಳೆದ ವರ್ಷ ಹಾಗೆಂದು ಹೇಳಿದಾಗ ದಸರೆ ಸಿದ್ಧತೆಗಳು ನಡೆದಿದ್ದವು. ಜಂಬೂ ಸವಾರಿಗೆ ಇನ್ನೂ ೨-೩ ತಿಂಗಳು ಕಾಲಾವಕಾಶ ವಿದ್ದುದ್ದರಿಂದ ರಾಜಪಥ ಆಗಬಹು ದೆಂದು ನಿರೀಕ್ಷಿಸಲಾಗಿತ್ತಾದರೂ ಆಗಲೇ ಇಲ್ಲ. ಈಗ ಮತ್ತೊಂದು ದಸರೆ ಆಗಮಿಸುತ್ತಿದ್ದರೂ ಪೂರ್ಣವಾಗುವಂತೆ ಕಾಣುತ್ತಿಲ್ಲ. ಮುಖ್ಯಮಂತ್ರಿಗಳ ೧೦೦ ಕೋಟಿ ರೂ. ವಿಶೇಷ ಅನುದಾನದಡಿ `ರಾಜಪಥ' ಕಾಮಗಾರಿ ರಾಜಮಾರ್ಗದ ಬನ್ನಿ ಮಂಟಪದ ತುದಿಯಲ್ಲಿ ಹುರುಪಿನಿಂದ ಆರಂಭಗೊಂಡರೂ ಅದೇ ವೇಗದಲ್ಲಿ ಮುಂದುವರಿಯಲಿಲ್ಲ. ಫಲವಾಗಿ ರಾಜಮಾರ್ಗದ ಭಗ್ನಾವಶೇಷಗಳಂತೆ ಅರ್ಧಕ್ಕೆ ನಿಂತಿವೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ