ನಾಗರಿಕರಾಗಿ ! ನಗರ ಸ್ವಚ್ಛತೆಗೆ ಮುಂದಾಗಿ

ನಗರ ಬಸ್ ನಿಲ್ದಾಣ ಎದುರು ಸಾರ್ವಜನಿಕರು ಬಾಳೆ ಹಣ್ಣು ಖರೀದಿಸಿ ಸಿಪ್ಪೆ ಅಲ್ಲೇ ಬಿಸಾಡುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗಿದೆ. ಕೆಲವೊಮ್ಮೆ ಸಿಪ್ಪೆ ಮೇಲೆ ಕಾಲಿಟ್ಟು ಜಾರಿ ಬಿದ್ದ ಪ್ರಸಂಗಗಳು ಹಲವಾರು. ನಮ್ಮಿಂದ ಇತರರಿಗೆ ತೊಂದರೆಯಾಗಬಾರದು ಎಂಬ ಸಣ್ಣ ಸಂಗತಿಯೂ ಅರಿವಾಗದಿದ್ದರೆ ಹೇಗೆ ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ