ವಿಕ ಸುದ್ದಿಲೋಕ ಮೈಸೂರು
`ಸೋಮವಾರದಿಂದಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಆರಂಭ. ಕೊನೆವರೆಗೆ ಕಾಯದೆ, ಕೂಡಲೇ ಖರೀದಿ ಮಾಡಿಟ್ಟುಕೊಳ್ಳಿ. ವಾರದೊಳಗೆ ಎಲ್ಲ ರಸಗೊಬ್ಬರ ಮಾರಾಟ ಕೇಂದ್ರಗಳ ಮುಂದೆ ದಾಸ್ತಾನು, ಎಂಆರ್ಪಿ ದರ ಸಹಿತ ಎಲ್ಲ ವಿವರದ ಪಟ್ಟಿಯನ್ನು ನಿಶ್ಚಿತವಾಗಿ ಪ್ರಕಟಿಸಲಾಗುವುದು...'
- ಇದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಆರ್.ಕೃಷ್ಣಯ್ಯ ಜಿಲ್ಲೆಯ ರೈತರಿಗೆ ನೀಡಿದ ಭರವಸೆ. `ಈ ವಿಷಯಲ್ಲಿ ವ್ಯತ್ಯಾಸ ಕಂಡು ಬಂದರೆ, ಕೃಷಿ ಇಲಾಖೆಯ ವಿಚಕ್ಷಣ ದಳ(ವಿಜಿಲೆನ್ಸ್ ಸ್ಕ್ವಾಡ್) ಇಲ್ಲವೇ ಜಿಲ್ಲಾ ಕಂಟ್ರೋಲ್ ರೂಂಗೆ ಕರೆ ಮಾಡಿದರೆ ಕೂಡಲೇ ಕ್ರಮಕೈಗೊಳ್ಳುತ್ತೇನೆ...'ಎಂದು ಅಭಯ ನೀಡಿದರು.
`ಸೋಮವಾರದಿಂದಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಆರಂಭ. ಕೊನೆವರೆಗೆ ಕಾಯದೆ, ಕೂಡಲೇ ಖರೀದಿ ಮಾಡಿಟ್ಟುಕೊಳ್ಳಿ. ವಾರದೊಳಗೆ ಎಲ್ಲ ರಸಗೊಬ್ಬರ ಮಾರಾಟ ಕೇಂದ್ರಗಳ ಮುಂದೆ ದಾಸ್ತಾನು, ಎಂಆರ್ಪಿ ದರ ಸಹಿತ ಎಲ್ಲ ವಿವರದ ಪಟ್ಟಿಯನ್ನು ನಿಶ್ಚಿತವಾಗಿ ಪ್ರಕಟಿಸಲಾಗುವುದು...'
- ಇದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಆರ್.ಕೃಷ್ಣಯ್ಯ ಜಿಲ್ಲೆಯ ರೈತರಿಗೆ ನೀಡಿದ ಭರವಸೆ. `ಈ ವಿಷಯಲ್ಲಿ ವ್ಯತ್ಯಾಸ ಕಂಡು ಬಂದರೆ, ಕೃಷಿ ಇಲಾಖೆಯ ವಿಚಕ್ಷಣ ದಳ(ವಿಜಿಲೆನ್ಸ್ ಸ್ಕ್ವಾಡ್) ಇಲ್ಲವೇ ಜಿಲ್ಲಾ ಕಂಟ್ರೋಲ್ ರೂಂಗೆ ಕರೆ ಮಾಡಿದರೆ ಕೂಡಲೇ ಕ್ರಮಕೈಗೊಳ್ಳುತ್ತೇನೆ...'ಎಂದು ಅಭಯ ನೀಡಿದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ