ಪರಿಸರಸ್ನೇಹಿ ಸೋಲಾರ್ ಎಂಜಿನ್!

ಚೀ. ಜ. ರಾಜೀವ ಮೈಸೂರು
ಇತಿಹಾಸ ಪುನರಾವರ್ತನೆಯಾಗುತ್ತದೆ ಎಂಬುದು ಸಮಾಜ ವಿಜ್ಞಾನದ ನಂಬಿಕೆ. ಆದರೆ,ಇಂದಿನ ಸಂಶೋಧನೆಯನ್ನು  ನಾಳೆಯ ವೇಳೆಗೆ `ಇತಿಹಾಸ ' ಮಾಡುವಷ್ಟು  ವೇಗವರ್ಧಕ ಗುಣ ಹೊಂದಿರುವ ವಿಜ್ಞಾನದಲ್ಲಿ, ಅಂಥ ನಂಬಿಕೆಗಳಿಗೆ ಎಳ್ಳಷ್ಟು ಜಾಗವಿಲ್ಲ ಎನ್ನುತ್ತದೆ ವಿಜ್ಞಾನ.  ಕೇವಲ ಸಂವಹನ ಮಾಡಲಷ್ಟೇ ಬಳಕೆಯಾಗುತ್ತಿದ್ದ  ನಿನ್ನೆಯ ಲ್ಯಾಂಡ್  ಫೋನ್,  ಇಂದು ಮೊಬೈಲ್  ಸೆಲ್ ಆಗಿ ಹತ್ತಾರು ರೀತಿಯ ಸೇವೆ ನೀಡುತ್ತಿದೆ. ನಾಳೆ ಇನ್ನೇನು ರೂಪ ಪಡೆಯುತ್ತದೆಯೋ ಬಲ್ಲವರಾರು ಎಂಬುದು ವಿಜ್ಞಾನ ಮುಂದಿಡುವ  ಸರಳ ರೂಪಕ.  ಹಾಗಾಗಿ ಚರ್ಚೆಗೆ ಇಲ್ಲಿ ಹೆಚ್ಚು ಅವಕಾಶವಿಲ್ಲ  ಎಂಬುದು ಸಾಮಾನ್ಯರ ಗ್ರಹಿಕೆ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ