ಶೋಭಾರನ್ನು ಬಿಡಬೇಕು ಯಾಕೆ?


ಮಂಡ್ಯದಲ್ಲಿ ಭಾನುವಾರ ಸಚಿವ ರಾಮಚಂದ್ರಗೌಡ ಮಾಧ್ಯಮದೆದುರು 'ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಯಾಕೆ ಕೈ ಬಿಡಬೇಕು, ಅವರ ತಪ್ಪಾದರೂ ಏನು? ಎಂದು ಪ್ರಶ್ನಿಸುತ್ತಲೇ ಅವರನ್ನು ಸಮರ್ಥಿಸಿಕೊಂಡರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ