ಕದಡಿದ ಬದುಕು ತೆರೆದಿಟ್ಟ ಬೀದಿ ನಾಟಕ


'ಮಳೆ ನಿಂತ ಮೇಲೆ' ಅರ್ಥಪೂರ್ಣ ಹೆಸರಿನ ಬೀದಿ ನಾಟಕ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಬೀದಿಗೆ ಬಿದ್ದವರ ಬದುಕು, ಬವಣೆ, ಪ್ರವಾಹದ ಭೀಕರತೆಯನ್ನು ತೆರೆದಿಟ್ಟಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ