
ಎಚ್.ಡಿ.ಕೋಟೆಯ ಕಾರಾಪುರ ಜಂಗಲ್ ರೆಸಾರ್ಟ್ ಗೆ ಬಂದ ಮುಖ್ಯಮಂತ್ರಿಯನ್ನು ಕುಡಿದ ನೀರು ತುಳುಕದಂತೆ ಅಧಿಕಾರಿಗಳು ನೋಡಿಕೊಂಡರು. ಆದರೆ ಇದೇ ರೆಸಾರ್ಟ್ ಗೆ ಅ.1 ರಂದು ರಾಜ್ಯಪಾಲರು ತೆರಳಬೇಕಾದರೆ ಹಣ್ಣುಗಾಯಿ ನೀರುಗಾಯಿ ಆದರು. ಕಾರಣ ಹದಗೆಟ್ಟ ರಸ್ತೆ. ಅವರಿಗೆ ಅಧಿಕಾರಿಗಳು ಸರಿಯಾದ ರಸ್ತೆ ಬಗ್ಗೆ ಗೈಡ್ ಮಾಡಿರಲಿಲ್ಲ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ