ಮರಗಳ ಕೊಲೆಗೆ ಪಾಲಿಕೆ ಸುಪಾರಿ !


ಮರಗಳನ್ನು ನಿಧಾನವಾಗಿ ಕೊಲ್ಲೋದು ಹೇಗೆ ಎಂಬುದನ್ನು ಪಾಲಿಕೆಯವರಿಂದ ಕಲಿಯಬೇಕು. ರಸ್ತೆಯಲ್ಲಿರುವ ಮರಗಳ ಬುಡಕ್ಕೆ ಹೊಂದಿಕೊಂಡಂತೆ ಡಾಂಬರೀಕರಣ ಮಾಡಿದರೆ ತಂತಾನೇ ಮರ ತನ್ನ ಸತ್ವ , ಶಕ್ತಿ ಕಳೆದುಕೊಂಡು ಮುಂದೊಂದು ದಿನ ಧರೆಗುರುಳುತ್ತದೆ. ಇಂಥ ಕೃತ್ಯಕ್ಕೆ ಪಾಲಿಕೆ ಕೈಗೊಂಡಿರುವುದು ದುರದೃಷ್ಟಕರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ