ಉಸ್ತುವಾರಿಗಳೆಂಬ ಭಜನಾ ಮಂಡಳಿ ಸದಸ್ಯರು...


ಹರತಾಳು ಹಾಲಪ್ಪ, ಜೆ.ಕೃಷ್ಣಪಾಲೇಮಾರ್, ರಾಮಚಂದ್ರಗೌಡ ಇವರು ಒಂದು ರೀತಿಯಲ್ಲಿ ಭಜನಾ ಮಂಡಳಿ ಸದಸ್ಯರೇ. ಇವರು ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲೆಗಳಲ್ಲಿ ಏನ್ ಕಡಿದು ಕಟ್ಟೆ ಹಾಕಿದ್ದಾರೆ ಎಂಬುದನ್ನು ಅಲ್ಲಿಗೆ ಹೋಗಿ ನೋಡಬೇಕು. ಅಷ್ಟರಮಟ್ಟಿಗೆ ಮೈಗಳ್ಳರಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ