ಅಲ್ಲಿಗೆ ಲಕ್ಷ, ಲಕ್ಷ, ಇಲ್ಲಿಗೆ ನಿರ್ಲಕ್ಷ್ಯ



ತಲಕಾಡು ಪಂಚಲಿಂಗ ದರ್ಶನಕ್ಕೆ ಕೋಟ್ಯಂತರ ರೂ. ವೆಚ್ಚ ಮಾಡುತ್ತಿರುವ ಸರಕಾರ ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದ ಬಳಿಯ ಪಂಚಲಿಂಗ ದರ್ಶನಕ್ಕೆ ಒಂದು ರೂ. ಕೂಡಾ ಬಿಡುಗಡೆ ಮಾಡದೆ ನಿರ್ಲಕ್ಷ್ಯ ವಹಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ