ರಾಷ್ಟ್ರಮಟ್ಟದ ಮ್ಯಾರಥಾನ್ ನಲ್ಲಿ ಗುರುನಾಥ್ ಕಲ್ಯಾಣಿ ಪ್ರಥಮ



ಬಡತನ ಮೆಟ್ಟಿ ನಿಂತ ಧಾರವಾಡದ ಯುವ ಪ್ರತಿಭೆ ಗುರುನಾಥ್ ಕಲ್ಯಾಣಿ ಕೊಡಗಿನಲ್ಲಿ ನಡೆದ ರಾಷ್ಟ್ರಮಟ್ಟದ ಮ್ಯಾರಥಾನ್ ನಲ್ಲಿ ಪ್ರಥಮ ಸ್ಥಾನ ಗಳಿಸಿ 50 ಸಾವಿರ ರೂ. ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ