ಮುಖ್ಯಮಂತ್ರಿ ಸೇರಿ ಸಾವಿರಾರು ಮಂದಿ ಪವಿತ್ರ ಸ್ನಾನ



ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ ನಡೆದ 8ನೇ ಪೂರ್ಣಕುಂಭ ಮೇಳಕ್ಕೆ ಶನಿವಾರ ತೆರೆಬಿತ್ತು. ಶನಿವಾರ ಮುಖ್ಯಮಂತ್ರಿ ಸೇರಿದಂತೆ ಸಹಸ್ರಾರು ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ