ಮೃಗಾಲಯ ಎದುರು ಸಂಚಾರ ಒತ್ತಡ


ಮೈಸೂರು ಮೃಗಾಲಯದ ಎದುರು ಸೃಷ್ಟಿಯಾಗುತ್ತಿರುವ ಸಂಚಾರ ಒತ್ತಡಕ್ಕೆ ಬೇಕಾಗಿದೆ ಮೇಜರ್ ಸರ್ಜರಿ. ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಬಡಾವಣೆಯ ಅವರಿವರ ಮನೆ ಮುಂದೆ ವಾಹನ ನಿಲ್ಲಿಸುವಂತಾಗಿದೆ. ಇದರಿಂದ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ