ಸತ್ಯನ್ ಹೆಸರಲ್ಲಿ ರಾಜ್ಯ ಪ್ರಶಸ್ತಿ: ಚಿಂತನೆ


ಇತ್ತೀಚಿಗೆ ನಿಧನರಾದ ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರ ಪತ್ರಕರ್ತ ಟಿ.ಎನ್. ಸತ್ಯನ್ ಅವರ ಹೆಸರಿನಲ್ಲಿ ಛಾಯಾಚಿತ್ರ ಪತ್ರಕರ್ತರಿಗೆ ರಾಜ್ಯ ಮಟ್ಟದ ಪ್ರಶಸ್ತಿಯೊಂದನ್ನು ಸ್ಥಾಪಿಸಲು ಕರ್ನಾಟಕ ಫೋಟೊ ನ್ಯೂಸ್ (ಕೆಪಿಎನ್) ಚಿಂತಿಸುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ