ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಮುಕ್ತ ವಿವಿ ಸಿಬ್ಬಂದಿ ನೇಮಕ ಎಂದು ?
ಲಕ್ಷಾಂತರ ಮಂದಿಗೆ ದೂರ ಶಿಕ್ಷಣ ನೀಡುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸಿಬ್ಬಂದಿ ನೇಮಕಕ್ಕೆ ಮುಕ್ತ ಮನಸೇ ಮಾಡುತ್ತಿಲ್ಲ. ಹಿಂದಿನ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಸ್ವಲ್ಪಮಟ್ಟಿಗೆ ಆಕಸ್ತಿ ತೋರಿದರೂ ನೇಮಕ ಪೂರ್ಣಗೊಳಿಸಲಿಲ್ಲ. ಈಗ ಉಳಿದಿರುವ ಪ್ರಕ್ರಿಯೆ ಸವಾಲು ನೂತನ ಕುಲಪತಿ ಡಾ.ಕೆ.ಎಸ್.ರಂಗಪ್ಪ ಅವರಿಗೆ ಎದುರಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ