ಮೈತ್ರಿ ಆದರೂ ಮುಗಿಯದ ಮುನಿಸು


ಜಾ.ದಳದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೂ ದೇವೇಗೌಡ ಬಗೆಗಿನ ತಮ್ಮ ಅಭಿಪ್ರಾಯ ಬದಲೇಕೆ ಮಾಡಿಕೊಳ್ಳಬೇಕು? ಹೀಗೆಂದು ಕೊಂಚ ಅಸಹನೆಯಿಂದಲೇ ಪ್ರಶ್ನಿಸಿದವರು ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ಅವರು ವಿಕ ದೊಂದಿಗೆ ಮಾತನಾಡುತ್ತಾ ಈ ವಿಷಯ ಬಹಿರಂಗಪಡಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ