ಜಿಲ್ಲಾಧಿಕಾರಿ ತೀರ್ಪು ಎತ್ತಿ ಹಿಡಿದ ಹೈಕೋರ್ಟ್


ಹಣದಾಸೆಗೆ ಬಿದ್ದು ಪಕ್ಷಾಂತರ ಮಾಡಿದ್ದ ಮಂಡ್ಯ ನಗರಸಭೆಯ 13 ಪುರಪಿತೃಗಳ ಸದಸ್ಯತ್ವ ಅನೂರ್ಜಿತಗೊಳಿಸಿ ಜಿಲ್ಲಾಧಿಕಾರಿ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಸದಸ್ಯತ್ವ ಕಳೆದುಕೊಂಡ ಪುರಪಿತೃಗಳು ಅತಂತ್ರರಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ