ಬೆಂಗಳೂರು ಸ್ಫೋಟಕ್ಕೆ ಗರಗಂದೂರಿನಲ್ಲಿ ಸಂಚು ?


ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿ ಬಾಂಗ್ಲಾಗಡಿಯಲ್ಲಿ ಬಂಧಿತನಾಗಿರುವ ಉಗ್ರಗಾಮಿ ನಜೀರ್ ಕೊಡಗು ಜಿಲ್ಲೆಯ ಗರಗಂದೂರಿನಲ್ಲಿ ಹೈಟೆಕ್ ಶೆಡ್ ನಿರ್ಮಾಣ ಮಾಡಿಕೊಂಡು ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ