ಇಬ್ಬರು ನಿರ್ಮಾಪಕರಿಗೆ ಒಲಿದ ಮೇಲ್ಮನೆ


ಚಿತ್ರ ನಿರ್ಮಾಣದಲ್ಲಿ ಗೆಲ್ಲುತ್ತಲೇ ಇದ್ದ ಸಂದೇಶ್ ನಾಗರಾಜ್ ಗೆ ಚುನಾವಣೆ ಎಂಬ ಚಿತ್ರದಲ್ಲಿ ಇದು ಮೊದಲನೇ ಗೆಲುವು. ಮೊದಲ ಬಾರಿಗೆ ನಿರ್ಮಾಪಕ ಗೆಳೆಯ ಮುಂಗಾರು ಮಳೆಯ ಇ.ಕೃಷ್ಣಪ್ಪ (ಬೆಂಗಳೂರು ಗ್ರಾಮಾಂತರ) ಅವರೊಂದಿಗೆ ಸಂದೇಶ್ ಮೇಲ್ಮನೆ ಪ್ರವೇಶಿಸುತ್ತಿರುವುದು ವಿಶೇಷ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ