ವಿವೇಕರ ಹೆಸರಲ್ಲಿ ಶಾಲೆಗೆ ಕುತ್ತು ?


ಏಳಿ ಎದ್ದೇಳಿ ಎಂದಿದ್ದರು ಸ್ವಾಮಿ ವಿವೇಕಾನಂದರು. ಅವರ ಹೆಸರಿಗೆ ಅಪಚಾರ ಮಾಡುವಂತೆ ನಗರದ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಏಳಿ, ಎದ್ದು ಇಲ್ಲಿಂದ ಹೊರಡಿ ಎನ್ನುವ ಪ್ರಯತ್ನ ನಡೆಯುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ