ವಿದ್ಯಾರ್ಥಿ ಶಕ್ತಿ ಗುಡುಗಿದರೆ ವಿಧಾನಸೌಧ ನಡುಗಲೇ ಬೇಕು !


ಪ್ರತ್ಯೇಕ ರಾಜ್ಯಕ್ಕಾಗಿ ನಡೆದ ತೆಲಂಗಾಣ ಹೋರಾಟದ ನೈಜ ಶಕ್ತಿ ಯಾವುದೇ ಗೊತ್ತೆ? ಉಸ್ಮಾನಿಯ ವಿಶ್ವವಿದ್ಯಾನಿಲಯ, ಆಂಧ್ರ ವಿವಿ, ಮತ್ತು ಜವಾಹರಲಾಲ್ ನೆಹರು ತಾಂತ್ರಿಕ ವಿವಿಯ ಯುವಕರು. ಯಾವುದೇ ಚಳವಳಿಗೆ ಯುವ ಪಡೆ ಅವಶ್ಯವೋ ಇಲ್ಲವೋ ಎಂಬುದರ ಬಗ್ಗೆ ಈ ಬಾರಿ ವಿದ್ಯಾರ್ಥಿ ವಿಶೇಷ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ