ಮರಳು ಅವ್ಯಾಹತ ಲೂಟಿ


'ದಕ್ಷಿಣ ಪ್ರಯಾಗ' ಎಂದೇ ಖ್ಯಾತಿ ಪಡೆದಿರುವ ತಿರುಮಕೂಡಲು ನರಸೀಪುರದ ಕುಂಭಮೇಳಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದ ತ್ರಿವೇಣಿ ಸಂಗಮದ ಮರಳು ರಾಶಿಯನ್ನು ಬಗೆದಿರುವುದರಿಂದ ಪ್ರಕೃತಿ ಸಮತೋಲನದ ಮೇಲೆ ದುಷ್ಪರಿಣಾಮ ಬೀರಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ