ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಚಾಮಲಾಪುರ: ಗೆಲುವಿನಲ್ಲಿ ಆರ್ ಟಿಐ ಪಾಲೇ ಅಧಿಕ
ಚಾಮಲಾಪುರ ಉಷ್ಣ ವಿದ್ಯುತ್ ಸ್ಥಾವರ ವಿರೋಧಿ ಹೋರಾಟದ ಗೆಲುವಿನ ಯಶಸ್ಸು ಮಾಹಿತಿ ಹಕ್ಕು ಕಾಯಿದೆಗೆ ಸಲ್ಲಬೇಕು. ಏಕೆಂದರೆ 2007ರಿಂದ ಆರಂಭವಾದ ಹೋರಾಟ 2009ರ ಅಂತ್ಯದಲ್ಲಿ ಗೆಲುವಿನೊಂದಿಗೆ ಮುಕ್ತಾಯಗೊಂಡಿದೆ. ಸಾಗಿದ ದಾರಿಯನ್ನು ವಿಶ್ಲೇಷಿಸಿದರೆ ಇತರೆ ಸಂಘಟನೆಗಳು ಬಳಸಿದ್ದು ಮಾಹಿತಿ ಹಕ್ಕು (ಆರ್ ಟಿಐ) ಎಂಬ ಅಸ್ತ್ರವನ್ನೇ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ