ಮಳೆಯೂ ಇಲ್ಲ; ನಾಲೆಗೆ ನೀರೂ ಬಿಟ್ಟಿಲ್ಲ


ಮಳವಳ್ಳಿ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಮುಂಗಾರು ಕ್ಷೀಣಿಸಿದ್ದರಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಮಂಡ್ಯ ಜಿಲ್ಲೆಯಲ್ಲೇ ಕೃಷ್ಣರಾಜಸಾಗರ ಹಾಗೂ ಗಗನಚುಕ್ಕಿ ಜಲಪಾತವಿದ್ದರೂ ಈ ಭಾಗಕ್ಕೆ ನೀರಿಲ್ಲವಾಗಿದೆ. ಜತೆಗೆ ನಾಲೆಗಳಿಗೂ ನೀರು ಹರಿಸದಿರುವುದರಿಂದ ಬೆಳೆ ಒಣಗಿ ಭೂಮಿ ನೋಡುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ