ರಸ್ತೆಗಳ ದುರವಸ್ಥೆಗೂ ಭವ್ಯ ಪರಂಪರೆ


ಪಾಲಿಕೆಯೆಂಬ, ಪಾಲಿಕೆ ಸದಸ್ಯರೆಂಬ, ಶಾಸಕರೆಂಬ, ಜಿಲ್ಲಾ ಉಸ್ತುವಾರಿ ಸಚಿವರೆಂಬ ಬೆಕ್ಕುಗಳಿಗೆ ನಾಗರೀಕರೆ ಗಂಟೆ ಕಟ್ಟುವ ಕಾಲ ಬಂದಿದೆ. ದಸರಾ ಎಂಬ ಉತ್ಸವದಲ್ಲಿ ಬಂದವರ ಎದುರು ಮರ್ಯಾದೆ ಹೋಗುವ ಬದಲು ಗಂಟೆ ಕಟ್ಟದಿದ್ದರೆ ಆತಿಥೇಯರಾದ ನಮ್ಮೆಲ್ಲರ ಮಾನ ಹರಾಜಾಗುವುದು ಖಂಡಿತ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ